ಯುಗಾದಿ: ಹೊಸ ಯುಗದ ಆರಂಭ

ಪೂರ್ಣ ಚೇತನ  ಶಾಲೆಯ ವತಿಯಿಂದ ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು! ಬದುಕು ಬೇವು ಬೆಲ್ಲದಂತೆ ಸುಖವೂ ಇರುತ್ತದೆ, ದುಃಖವೂ ಇರುತ್ತದೆ ಸುಖ ಬಂದಾಗ ಹಿಗ್ಗದೆ ದುಃಖ ಬಂದಾಗ ಕುಗ್ಗದೆ ಬಾಳ್ವೆನಡೆಸಬೇಕು… ಈ ಯುಗಾದಿ ನಿಮ್ಮ ಜೀವನದ ಕಹಿ ದೂರಮಾಡಲಿ, ಸಿಹಿ ಹೆಚ್ಚಿಸಲಿ. (ಯುಗಾದಿ ಹಬ್ಬದಂದು ಬೇವು ಬೆಲ್ಲ ತಿನ್ನುವಾಗ ಹೇಳುವ ಸ್ತೋತ್ರ) ಶತಾಯುರ್ವಜ್ರ ದೇಹಾಯ ಸರ್ವಸಂಪತ್ಕರಾಯ ಚ | ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ || (ಅರ್ಥ: ನೂರು ವರ್ಷ ಆಯುಸ್ಸು, ವಜ್ರದಂತೆ ಬಲಿಷ್ಠ ಶರೀರ, […]