CULTURAL HERITAGE & HISTORY
The Fair of My Village
My village is Madapura, located in H.D. Kote taluk of Mysore district. It is a very special place because it has the famous Chandramouleshwar and Mallikarjuna Swamy temples. The most unique thing about our village is that there are two lingams together, which is very rare and makes our village special.Every year, a big fair […]
ದೇವರ ದಾರಿ
ಒಂದು ಮನೆ—ಮನೆ ತುಂಬಾ ಜನ, ಆದರೆ ಒಂದೇ ಮನಸ್ಸು, ಒಂದೇ ದಿಕ್ಕು. ದೇವರ ದರ್ಶನಕ್ಕೂ ಮನದ ತಣಕಿಗೂ ಹೆಜ್ಜೆ ಹಾಕಿದ ಆ ನಾಲ್ಕು ದಿನಗಳು ನಮ್ಮ ಬದುಕಿನಲ್ಲೇ ಅತೀವ ಸ್ಮರಣೀಯವಾಗಿಯೇ ಉಳಿದಿವೆ. ಅಪ್ಪ, ಅಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ಅಕ್ಕ, ನಾನು ಮತ್ತು ನನ್ನ ಇಬ್ಬರು ತಮ್ಮಂದಿರು—ಎಲ್ಲರೂ ಕೈಜೋಡಿಸಿ ಹೋದ ಕುಟುಂಬ ಯಾತ್ರೆಯೊಂದು! ನಾಲ್ಕು ದಿನಗಳ ಈ ಯಾತ್ರೆ ನಮ್ಮ ಮನದಾಳದಲ್ಲಿ ಬಣ್ಣಬಣ್ಣದ ನೆನಪಾಗಿ ಮೂಡಿದೆ. ನಾವು ಭೇಟಿ ನೀಡಿದ ಪ್ರತಿಯೊಂದು ದೇವಸ್ಥಾನ ವಿಭಿನ್ನ ಅನುಭವವೊಂದನ್ನು ಒದಗಿಸಿತು: ಸುಬ್ರಹ್ಮಣ್ಯ – […]
ಶ್ರೀ ವರಮಹಾಲಕ್ಷ್ಮೀ ವ್ರತ
ಭಾರತದಲ್ಲಿ ಇತ್ತೀಚಿಗೆ ಆಚರಿಸುತ್ತಿರುವ ಅತಿ ದೊಡ್ಡ ಹಬ್ಬವೆಂದರೆ ಅದು ವರಮಹಾಲಕ್ಷ್ಮೀ ಹಬ್ಬ. ಗೌರೀ ಗಣೇಶ ಹಬ್ಬವೇ ಅತಿ ದೊಡ್ಡ ಹಬ್ಬ ಎಂದು ಹೇಳಲಾಗಿತ್ತು ಅದು ಸರಿ ಆದರೆ ಗೌರೀ ಗಣೇಶನನ್ನು ಕೆಲವರು ಮನೆಯಲ್ಲಿ ಕೂರಿಸಿ ಪೂಜಿಸುವುದಿಲ್ಲ ಅದೊಂದು ಸಾರ್ವಜನಿಕ ಹಬ್ಬದಂತೆ ಎಲ್ಲರೂ ಸೇರಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಆದರೆ ವರಮಹಾಲಕ್ಷ್ಮೀ ಹಾಗಲ್ಲ ಒಂದಷ್ಟು ವರ್ಷಗಳ ತನಕ ವ್ರತವಾಗಿ ಕೇವಲ ಸಂಪ್ರದಾಯವಾಗಿ ಆಚರಿಸುವವರ ಮನೆಯಲ್ಲಿ ವ್ರತಾಚರಣೆಯಾಗಿದ್ದ ವರಮಹಾಲಕ್ಷ್ಮೀ ವ್ರತ ಇಂದು ವರಮಹಾಲಕ್ಷ್ಮೀ ಹಬ್ಬವಾಗಿ ಪರಿವರ್ತನೆಗೊಂಡು ಪ್ರತಿ ಮನೆಯಲ್ಲೂ ಲಕ್ಷ್ಮೀಯನ್ನು ವಿಶೇಷವಾಗಿ […]
ಯುಗಾದಿ: ಹೊಸ ಯುಗದ ಆರಂಭ
ಪೂರ್ಣ ಚೇತನ ಶಾಲೆಯ ವತಿಯಿಂದ ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು! ಬದುಕು ಬೇವು ಬೆಲ್ಲದಂತೆ ಸುಖವೂ ಇರುತ್ತದೆ, ದುಃಖವೂ ಇರುತ್ತದೆ ಸುಖ ಬಂದಾಗ ಹಿಗ್ಗದೆ ದುಃಖ ಬಂದಾಗ ಕುಗ್ಗದೆ ಬಾಳ್ವೆನಡೆಸಬೇಕು… ಈ ಯುಗಾದಿ ನಿಮ್ಮ ಜೀವನದ ಕಹಿ ದೂರಮಾಡಲಿ, ಸಿಹಿ ಹೆಚ್ಚಿಸಲಿ. (ಯುಗಾದಿ ಹಬ್ಬದಂದು ಬೇವು ಬೆಲ್ಲ ತಿನ್ನುವಾಗ ಹೇಳುವ ಸ್ತೋತ್ರ) ಶತಾಯುರ್ವಜ್ರ ದೇಹಾಯ ಸರ್ವಸಂಪತ್ಕರಾಯ ಚ | ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ || (ಅರ್ಥ: ನೂರು ವರ್ಷ ಆಯುಸ್ಸು, ವಜ್ರದಂತೆ ಬಲಿಷ್ಠ ಶರೀರ, […]
ಮಕರ ಸಂಕ್ರಾತಿ-ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ
ಸನಾತನ ಹಿಂದೂ ಧರ್ಮದಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಮಕರ ಸಂಕ್ರಾತಿಯು ಪ್ರಮುಖವಾದುದು ಹಾಗೂ ವಿಶೇಷವಾದುದು. ಸೂರ್ಯ ಸಿದ್ದಾಂತದ ಆಧಾರದ ಮೇಲೆ ಸಿದ್ದವಾಗಿರುವ ಪಂಚಾಂಗಗಳು ಮಕರ ಸಂಕ್ರಾಂತಿಯ ದಿನಗಳನ್ನು ನಿರ್ಧರಿಸುತ್ತವೆ. ಮಕರ ಸಂಕ್ರಾಂತಿಯ ಹಬ್ಬದ ಆಚರಣೆಗೂ ಮೊದಲು ಸಂಕ್ರಮಣ ಎಂದರೇನು , ಅದರ ಫಲವೇನು, ಸಂಕ್ರಮಣ ಕಾಲ ಯಾವುದು, ಎಷ್ಟು ಸಂಕ್ರಮಣಗಳಿವೆ ಎಂದು ತಿಳಿಯಬೇಕು.ಸಂಕ್ರಮಣ ಕಾಲವನ್ನು ಹೇಗೆ ನಿರ್ಧರಿಸಬೇಕು? ಎಂದು ಧರ್ಮಸಿಂಧು, ನಿರ್ಣಯ ಸಿಂಧು , ಧರ್ಮಶಾಸ್ತ್ರ ಕರದೀಪಿಕಾ ಎಂಬಿತ್ಯಾದಿ ಗ್ರಂಥಗಳು ನಮಗೆ ತಿಳಿಸಿವೆ. ಈ ಗ್ರಂಥಗಳಲ್ಲಿ ನೀಡಿರುವ ವಿಷಯಗಳ […]
मौन में सजीव: प्राचीन मूर्तिकला की विरासत
भारत की प्राचीन मूर्तिकला हमारी संस्कृति और इतिहास का अद्भुत दर्पण है। यह केवल पत्थरों को तराशने की कला नहीं है, बल्कि हमारे पूर्वजों के भाव, विचार और जीवन दर्शन को अभिव्यक्त करने का एक सशक्त माध्यम है। सिंधु घाटी सभ्यता की ‘नर्तकी’ और ‘पशुपति महादेव’ की मूर्तियां प्राचीन भारतीय मूर्तिकला की शुरुआत को दर्शाती […]
