ನನ್ನ ಪೂರ್ಣ ಚೇತನ – ಪರಿಪಕ್ವತೆಯ ಪಸರಿಸುವ ದೀಪ!
ನಾನು ಯುಗನ್, ನನ್ನ ಪೂರ್ಣ ಚೇತನ ಶಾಲೆ ಮೈಸೂರಿನ ಅತ್ಯುತ್ತಮ ಶಾಲೆ ಎಂದರೆ ತಪ್ಪಲ್ಲ. ಇಲ್ಲಿ ನಾವು ಧೈರ್ಯ, ವಿಶ್ವಾಸ ಮತ್ತು ಪ್ರಾಮಾಣಿಕತೆ ಎಂಬ ಮಹತ್ವದ ಗುಣಗಳನ್ನು ಹೃದಯಕ್ಕೆ ಹತ್ತಿರವಾಗಿ ಕಲಿಯುತ್ತಿದ್ದೇವೆ.ಈ ನಮ್ಮ ಶಾಲೆಯ ವಿಶೇಷತೆಯೆಂದರೆ ಭಗವದ್ಗೀತೆ ಪಠಣ! ಪ್ರತಿದಿನವೂ ನಾವು ಇದನ್ನು ಕೇಳಿ, ಮನನ ಮಾಡುತ್ತಾ, ಜೊತೆಗೆ ಜೀವನದ ಪಾಠಗಳನ್ನು ಕಲಿಯುತ್ತೇವೆ. ನಮ್ಮ ಶಿಕ್ಷಕರು ಮಿತ್ರತ್ವ ಮತ್ತು ಪ್ರೀತಿಯ ನೆರಳಿನಲ್ಲಿ ನಮಗೆ ಮಾರ್ಗದರ್ಶನ ನೀಡುತ್ತಾ ನಮ್ಮನ್ನು ಪ್ರೋತ್ಸಾಹಿಸುತ್ತಾರೆ, ನಮ್ಮ ಬೆಳವಣಿಗೆಗೆ ಪೋಷಕರಂತೆ ಬೆನ್ನೆಲುಬಾಗಿ ನಿಂತಿದ್ದಾರೆ.ಇನ್ನು ನಮ್ಮ […]