ಕನ್ನಡ ಕವನ ತಂದ ಹರ್ಷ
ಕಛೇರಿಯ ಕೆಲಸ ಮುಗಿಸಿ ಬೆಂಗಳೂರಿನಿಂದ ಮೈಸೂರಿಗೆ ಬರುವಾಗ ಮನೆಯಾಕೆಯಿಂದ ರಾತ್ರಿ 07:30 ಕ್ಕೆ ಒಂದು ದೂರವಾಣಿ ಕರೆ ನಿಮಗೊಂದು ವಾಟ್ಸಪ್ ಮಾಡಿದ್ದೇನೆ ನೋಡಿ ಎಂಬ ಸಂದೇಶ! ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿರುವ ಮಗನಿಗೆ ಅವರ ಕನ್ನಡ ಶಿಕ್ಷಕರು ಕನ್ನಡದ ಬಗ್ಗೆ ಅದರ ಹೆಮ್ಮೆ, ಭಾಷೆಯ ಮಹತ್ವ, ಕನ್ನಡವನ್ನು ಏಕೆ ಬಳಸಬೇಕು? ಎಂಬುದರ ಕುರಿತು ಒಂದೆರಡು ಪ್ಯಾರದಲ್ಲಿ ಪದ್ಯ ಅಥವಾ ಕವನ ರಚನೆ ಮಾಡಬೇಕು ಎಂಬುದು ಅಂದಿನ ಕನ್ನಡ ಪಠ್ಯದ ಮನೆಗೆಲಸ. ಮನೆಯವಳಿಗೆ ಆತಂಕ ಈ ಮಗುವಿನ ಕೈಯಲ್ಲಿ ಕನ್ನಡದ […]
